Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

108 ಆರೋಗ್ಯ ಕವಚ ಪೈಲೇಟ್ ದಿನದಂದು ಕೇಕ್ ಕತ್ತರಿಸಿ ಆಚರಣೆ

ಡಿ.ಡಿ. ನ್ಯೂಸ್ : ರಾಯಚೂರು

Advertisement

ರಾಯಚೂರು ಇ. ಎಂ. ಆರ್. ಐ 108 ಜಿ. ಎಚ್. ಎಸ್. ವತಿಯಿಂದ ಜಿಲ್ಲಾ ಮುಖ್ಯ ಕಚೇರಿ ಮುಂಭಾಗ ಇಂದು ನ್ಯಾಷನಲ್ ಪೈಲೇಟ್ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. 108 ಆಂಬುಲೆನ್ಸ್ ಚಾಲಕರ ನ್ಯಾಷನಲ್ ದಿನಾಚರಣೆಯನ್ನು ಉದ್ದೇಶಿಸಿ 108 ಆರೋಗ್ಯ ಕವಚ ಆಂಬುಲೆನ್ಸ್ ಜಿಲ್ಲಾ ಅಧಿಕಾರಿಗಳಾದ, ಗಣಪತಿ ಮಾತನಾಡುತ್ತಾ ಆಂಬುಲೆನ್ಸ್ ಚಾಲಕರ ಸೇವೆ ಅತ್ಯಂತ ಪ್ರಮುವಾದದ್ದು ತುರ್ತು ಪರಿಸ್ಥಿತಿ ಗಳಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸಿ ತಮ್ಮಪ್ರಾಣವನ್ನು ಬದಿಗಿಟ್ಟು ಅನೇಕ ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿರುವ 108 ಪೈಲೇಟ್ ಗಳು ಸಮರ್ಪಣೆ, ಸಮಯ ಪ್ರಜ್ಞೆ ಹಾಗೂ ರೋಗಿಯ ಜೀವ ಉಳಿಸಲು ನಿಸ್ವಾರ್ಥ ಸೇವೆಗೆ ಶ್ಲಾಘನೀವಾದದ್ದು ಎಂದು ಅಭಿನಂದನೆಗಳನ್ನು ತಿಳಿಸಿದರು.news_1779873203_0_136.webpಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ರಾಜ್ಯ ಸಂಚಾಲಕರಾದ ಯಾಸೀನ್ ಬಿ. ಗಣೇಕಲ್ಸ್ ಜಿಲ್ಲೆಯ ಪೈಲೇಟ್ ಗಳಿಗೆ ಜಾಗ್ರತೆಯಾಗಿ ವಾಹನ ಚಾಲನೆ ಮಾಡಿ ನಿಮ್ಮ ಜೀವ ರೋಗಿಯ ಜೀವ ಸುರಕ್ಷತವಾಗಿ ಮುಂಜಾಗ್ರತವಾಗಿ ವಹಿಸಿಕೊಂಡು ಚಾಲನೆ ಮಾಡಿ, ಈ ಒಂದು ಪೈಲೇಟ್ ದಿನದಂದು ರಾಜ್ಯದ ಪೈಲೇಟ್ ಗಳಿಗೆ ಶುಭಾಶಯಗಳು ತಿಳಿಸಿದರು, ಈ ಸಂದರ್ಭದಲ್ಲಿ ಜಿಲ್ಲೆಯ ಸಿಬ್ಬಂದಿಗಳಾದ, ಇಸಾಕ್, ಜಯರಾಜ್, ಛತ್ರಪ್ಪ, ಕಾಸಿಂ ಅಲಿ, ಗೋವಿಂದ, ಇಬ್ರಾಹಿಂ ಖಾದ್ರಿ,ರೆಡ್ಡಿ,ಜ್ಞಾನ ಸುಂದರ, ಅಮೀರ್ ಪಾಷ, ಮುಸ್ತಾಕ್ ಬೈ, ಇರೇಶ, ಮದ್ಲು ಹಟ್ಟಿ,ಹಾಗೂ ಜಿಲ್ಲಾ ಸಿಬ್ಬಂದಿಗಳು ಇದ್ದರು.

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!