
ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡುರು ಜನರಿಂದ ಹಿಂದೆ ಸರಿಯದೆ ಸಾರ್ವಜನಿಕರ ಜೀವನದಲ್ಲಿ ಬೆರೆತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ನಾಯಕ ಮಾರುತಿ ತೋಟಗಂಟಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಜಿ.ಪಂ. ಇಲಕಲ್ಲಗಡದ ಕ್ಷೇತ್ರದಲ್ಲಿ ಎಲ್ಲರಿಗೂ ಚಿರಪರಿಚಿತ ಅಷ್ಟೇ ಅಲ್ಲ ಪ್ರಭಾವಿ ನಾಯಕ. ಕಷ್ಟ ಅಂತ ಬಂದವರಿಗೆ ಸ್ಪಂದಿಸುವ ಹೃದಯ ಶ್ರೀಮಂತಿಕೆಯ ಸರದಾರ. ಇಂಥವರು ನಮ್ಮ ಕ್ಷೇತ್ರಕ್ಕೆ ಸೇವೆ ಅತ್ಯಂತ ಅಮೂಲ್ಯ ವಾಗಿದೆ ಆದರಿಂದ ಇರಕಲ್ಲಗಡ ಜಿ.ಪಂ.ಕ್ಷೇತ್ರಕ್ಕೆ ಸೂಕ್ತ ವ್ಯಕ್ತಿ ಇವರಿಗೆ ಕಾಂಗ್ರೆಸ್ ಟಿಕೇಟ್ ನೀಡಬೇಕು ಇವರು ಅಭ್ಯಾರ್ಥಿ ಆದ್ರೇ ಗೆಲುವು ಫಕ್ಕ ಎಂದು ಇರಕಲ್ಲಗಡದ ಕ್ಷೇತ್ರದ ಜನತೆ ಮಾರುತಿ ನಾಯಕ ಅವರನ್ನು ಒತ್ತಾಯ ಮಾಡುತ್ತಿದ್ದಾರೆ. ಕಾದು ನೋಡೋಣ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗುತ್ತದೆ ಎಂದು.
