ಗಂಗಾವತಿ ಕೇಂದ್ರ ಸರ್ಕಾರದ ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳ ಅನ್ವಯ ನಡೆದ ರಾಜ್ಯಮಟ್ಟದ ಮೌಲ್ಯಮಾಪನದಲ್ಲಿ ಗಂಗಾವತಿ ನಗರಸಭೆ ರಾಜ್ಯಮಟ್ಟದಲ್ಲಿ ಏಳನೇ ಸ್ಥಾನ ಹಾಗೂ ಕರ್ನಾ ಟಕದಲ್ಲಿ ಮೊದಲ ಸ್ಥಾನ ಪಡೆ ದ ಹಿನ್ನೆಲೆ ನಗರಸಭೆಯ ಮಾಜಿ ಸದಸ್ಯರು ಪೌರಾಯುಕ್ತರಿಗೆ ಸನ್ಮಾನಿಸಿ ಗೌರವಿಸಿದರು.
ನಗರಸಭೆಯ ಕಚೇರಿಯ ಪೌರಾಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆರ್. ವಿರೂಪಾಕ್ಷಮೂರ್ತಿ ಅವರನ್ನು ಮಾಜಿ ಸದಸ್ಯರಾದ ಪರಶುರಾಮ ಮಡೇರ್ ಉಮೇಶ್ ಸಿಂಗನಾಳ, ಮುಸ್ತಾಕ್ ಅಲಿ, ನೀಲಕಂಠ ಕಟ್ಟಿಮನಿ, ವಾಸು ದೇವ್ ನವಲಿ ಇತರರು ಸನ್ಮಾನಿ ಸಿದರು. ಅಭಿವೃದ್ಧಿ ಮಾದರಿ ನಗರವ ನಾಗಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ಜಾರಿ ಮಾಡಲಿ ಎಂದು ಮಾಜಿ ಸದಸ್ಯರು ಕೋರಿದರು.
ಉತ್ತಮ ಆಡಳಿತ ನೀಡುವ ಮೂಲಕ ಕಮೀಷನರ್ ಗಂಗಾ ವತಿ ಜನರ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ನಗರದ ಈ ಸಂದರ್ಭದಲ್ಲಿ ನಗರಸಭೆ ಯ ಮಾಜಿ ಸದಸ್ಯೆಯರ ಪು ತ್ರರಾದ ರಾಜಪ್ಪ (ಜಯಶ್ರೀ) ಸಿದ್ದಾಪುರ್, ಅಭಿಷೇಕ್ (ಸುಚೇ ತಾ) ಸಿರಿಗೇರಿ, ಅಮರೇ ಗೌಡ (ಈರಮ್ಮ), ಮಾದಿಗ ಸಮಾಜದ ಮುಖಂಡ ಶಿವಪ್ಪ ಮಾದಿಗ ಸೇರಿದಂತೆ ಇತರರಿದ್ದರು.
